Friday, April 12, 2013

ತೇರದಾಳ ಮತದಾನ ವಾಮಾಚಾರದಿಂದ ಮುಕ್ತವಾಗಿರಲೆಂದು ಹಾರೈಸಿ ಶ್ರೀ ಅಲ್ಲಮಪ್ರಭುದೇವರಲ್ಲಿ ಪೂಜೆ.



ತೇರದಾಳ: ರಾಜಕೀಯದಲ್ಲಿ ಅಧಿಕಾರದ ಗದ್ದುಗೆ ಏರಲು ಅಭ್ಯರ್ಥಿಗಳು ಪೂಜೆ-ಪುನಸ್ಕಾರ, ಹೋಮ-ಹವನ, ಇಷ್ಟಕ್ಕೆ ಮನಸ್ಸು ತೃಪ್ತವಾಗದಿದರೆ ವಾಮಾಚಾರದ ಮಾರ್ಗವು ಹಿಡಿಯುತ್ತಾರೆ. ಇಂತಹ ಅನಿಷ್ಟಗಳು ತೇರದಾಳ ಮತಕ್ಷೇತ್ರದ ಜನರ ಮೇಲೆ ಪ್ರಭಾವ ಬೀಳಬಾರದು ಎಂದು ಡಾ|| ಎಂ. ಎಸ್. ದಾನಿಗೊಂಡ, ಅಜಿತ ಮಗದುಮ, ಮಹಾವೀರ ಕುಳ್ಳಿ, ಸುರೇಶ ಬಾಬಗೊಂಡ, ಹರೀಶ ಕುಲಕರ್ಣಿ, ಮತ್ತಿತರರು ಶ್ರೀ ಅಲ್ಲಮ ಪ್ರಭು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 

No comments:

Post a Comment

Test

Test 1